ಕಾರ್ಯಕ್ರಮಗಳ ವಿವರ
ದಿನಾಂಕ 28-09-2022 ರಿಂದ 03-10-2022 ರವರೆಗೆ ನಡೆಯುವ
ಯುವ ದಸರಾ ಕಾರ್ಯಕ್ರಮಗಳ ವಿವರ
ಅರಮನೆ ವೇದಿಕೆಯಲ್ಲಿ ನಡೆಯುವ ವೈಭವಯುತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು :
ದಿನಾಂಕ: 26.09.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ದಿನಾಂಕ: 26.09.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ದಿನಾಂಕ: 27.09.2022 ಮಂಗಳವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ದಿನಾಂಕ: 28.09.2022 ಬುಧವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ದಿನಾಂಕ: 29.09.2022 ಗುರುವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ:
ದಿನಾಂಕ: 30.09.2022 ಬುಧವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ದಿನಾಂಕ: 01.10.2022 ಶನಿವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
02.10.2022 ಭಾನುವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
03.10.2022 ಸೋಮವಾರ ನಡೆಯುವ ವಿವಿಧ ದಸರಾ ಕಾರ್ಯಕ್ರಮಗಳ ವಿವರ :
ದಿನಾಂಕ | ಸಮಯ | ಕಾರ್ಯಕ್ರಮದ ವಿವರ |
---|---|---|
ಮೊದಲನೇ ದಿನ, 28.09.2022 ಬುಧವಾರ | 06.00-06.15 PM | ಉದ್ಘಾಟನೆ |
06.15-06.30 PM | ಕಾವೇರಿ ಕಾಲೇಜು , ಗೋಣಿಕೊಪ್ಪಲು | |
06.30 - 07.00 PM | ಸ್ಥಳೀಯ ಕಲಾವಿದರಿಂದ 'ಅಪ್ಪು ನಮನ' | |
07.00 - 10.00 PM | " ಅಪ್ಪು ನಮನ " ಖ್ಯಾತ ಹಿನ್ನಲೆ ಗಾಯಕರು ಹಾಗು ಸಂಗೀತ ನಿರ್ದೇಶಕ ಗುರುಕಿರಣ್ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ವಿಜಯಪ್ರಕಾಶ್ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲಾ | |
ಎರಡನೇ ದಿವಸ, 29.09.2022, ಗುರುವಾರ | 06.00-06.15 PM | ನಿಸರ್ಗ ಪದವಿ ಪೂರ್ವ ಕಾಲೇಜು , ಕೊಳ್ಳೇಗಾಲ |
06.15-06.30 PM | ಸದ್ವಿದ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು , ಮೈಸೂರು | |
06.30 - 07.00 PM | ಸ್ಥಳೀಯ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ | |
07.00 - 07.20 PM | ಆಪ್ತ ಮಿತ್ರ ಖ್ಯಾತಿಯ ಶ್ರೀಧರ್ ಜೈನ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ | |
07.20-07.40 PM | ವಿಯಾನ್ಸ್ ತಂಡದವರಿಂದ ತಯ್ಯಮ್ ಹಾಗು ಮಂಗಳೂರು ನೃತ್ಯ ಪ್ರದರ್ಶನ | |
07.40 - 08.00 PM | ಪವನ್ ಡಾನ್ಸ್ ತಂಡದಿಂದ ನೃತ್ಯ ಪ್ರದರ್ಶನ | |
08.00 - 10.00 PM | ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಕನ್ನಿಕಾ ಕಪೂರ್ ಅವರಿಂದ ಸಂಗೀತ ರಸಮಂಜರಿ | |
ಮೂರನೇ ದಿವಸ, 30.09.2022, ಶುಕ್ರವಾರ | 06.00-06.15 PM | ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ , ಮಾನಸ ಗಂಗೋತ್ರಿ , ಮೈಸೂರು |
06.15-06.30 PM | ಸರ್ಕಾರಿ ಎಸ್ .ವಿ.ಕೆ ಬಾಲಕೀಯರ ಪದವಿ ಪೂರ್ವ ಕಾಲೇಜು , ಮೈಸೂರು | |
06.30 - 07.00 PM | ಸ್ಥಳೀಯ ಕಲಾವಿದರ ಕಾರ್ಯಕ್ರಮ | |
07.00 - 07.30 PM | ಲೇಸರ್ ಆಕ್ಟ್ , ಸಿಗ್ನೇಚರ್ ಗ್ರೂಪ್ ನೃತ್ಯ ತಂಡದಿಂದ ನೃತ್ಯ ರೂಪಕ | |
07.30 - 10.00 PM | ಸ್ಯಾಂಡಲ್ ವುಡ್ ನೈಟ್ | |
ನಾಲ್ಕನೇ ದಿವಸ,01.10.2022, ಶನಿವಾರ | 06.00-06.15 PM | ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು , ಮೈಸೂರು |
06.15-06.30 PM | ಶ್ರೀ ವಾಣಿವಿಲಾಸ ಅರಸು ಪ್ರಥಮ ದರ್ಜೆ ಕಾಲೇಜು , ಮೈಸೂರು | |
06.30 - 08.00 PM | ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಡಾ. ಶಮಿತಾ ಮಲ್ನಾಡ್ ಅವರಿಂದ ಸಂಗೀತ ರಸಮಂಜರಿ | |
08.00 - 10.00 PM | ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಸೋನು ನಿಗಮ್ ಅವರಿಂದ ಸಂಗೀತ ರಸಮಂಜರಿ | |
ಐದನೇ ದಿವಸ,02.10.2022, ಭಾನುವಾರ | 06.00-06.15 PM | ಎಸ್. ಬಿ .ಆರ್.ಆರ್ ಮಹಾಜನ ಕಾಲೇಜು , ಮೈಸೂರು |
06.15-06.30 PM | ಮಹಾರಾಣಿ ಮಹಿಳಾ ವಾಣಿಜ್ಯ ನಿರ್ವಹಣಾ ಕಾಲೇಜ್ , ಮೈಸೂರು | |
06.30 - 07.30 PM | ಖ್ಯಾತ ಚಲನಚಿತ್ರ ನಟರಾದ ಹರ್ಷಿಕಾ ಪೂಣಚ್ಚ ಹಾಗು ವಿಜಯ ರಾಘವೇಂದ್ರ ರವರಿಂದ " ಕನ್ನಡ ಸ್ಟಾರ್ ನೈಟ್ " | |
07.30 - 08.30 PM | ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ | |
08.30 - 10.00 PM | ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ | |
ಆರನೇ ದಿವಸ, 03.10.2022, ಸೋಮವಾರ | 06.00-06.15 PM | ಭಾರತಿ ಕಾಲೇಜು , ಭಾರತಿ ನಗರ , ಮದ್ದೂರು |
06.15-06.30 PM | ರಾಮಕೃಷ್ಣ ವಿದ್ಯಾಕೇಂದ್ರ ಸಂಯುಕ್ತ ಪದವಿ ಪೂರ್ವ ಕಾಲೇಜು , ರಾಮಕೃಷ್ಣ ನಗರ , ಮೈಸೂರು | |
06.30 - 07.30 PM | ಸುಪ್ರಿಯ ರಾಮ್ & ಮಹಿಳಾ ಬ್ಯಾಂಡ್ ತಂಡದಿಂದ ಪ್ರದರ್ಶನ | |
07.30 - 08.00 PM | ಆರ್.ಆರ್ ಗ್ರೂಪ್ ಫ್ಯಾಷನ್ ಷೋ ಹಾಗೂ ಎಲೈಟ್ ತಂಡದಿಂದ ಫ್ಯಾಷನ್ ಷೋ, | |
08.00 - 10.00 PM | ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಸುನಿಧಿ ಚೌಹಾಣ್ ಅವರಿಂದ ಸಂಗೀತ ರಸಮಂಜರಿ |
ದಿನಾಂಕ | ಕಾರ್ಯಕ್ರಮದ ವಿವರ | ಕಲಾವಿದರು |
---|---|---|
26.09.2022 ಸೋಮವಾರ | ನಾದಸ್ವರ | ಯದುನಾಥ ಮತ್ತು ಗುರುರಾಜ್ ತಂಡ |
ವೀರಭದ್ರ ಕುಣಿತ | ಕಿರಾಳು ಮಹೇಶ್ | |
ನೃತ್ಯರೂಪಕ ಅಮೃತ ಭಾರತಿಗೆ ಕನ್ನಡದಾರತಿ | ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ಸ್,ಬೆಂಗಳೂರು | |
ಸುಗಮ ಸಂಗೀತ | ಹೆಚ್.ಆರ್.ಲೀಲಾವತಿ, ಮೈಸೂರು | |
27.09.2022 ಮಂಗಳವಾರ | ಕಂಸಾಳೆ | ಕಂಸಾಳೆ ಮಹೇಶ್ ಮತ್ತು ತಂಡ |
ಭಕ್ತಿ ಸಂಗೀತ | ಇಂದೂ ನಾಗರಾಜು ಮತ್ತು ಲಕ್ಷ್ಮೀ ನಾಗರಾಜು | |
ನೃತ್ಯರೂಪಕ | ಲಲಿತಾರ್ಣವ ಲಯಾಭಿನಯ ಕಲ್ಚರಲ್ ಫೌಂಡೇಶನ್, ಬೆಂಗಳೂರು | |
ಕರ್ನಾಟಕ ಶಾಸ್ತ್ರೀಯ ಸಂಗೀತ | ವಿದ್ವಾನ್ ಸಂದೀಪ್ ನಾರಾಯಣ್, ಚೆನ್ನೈ | |
28.09.2022 ಬುಧವಾರ | ಹಾರ್ಮೋನಿಯಂ | ಕರ್ನಾಟಕ ಕಲಾಶೇ ವಿದ್ಯಾನ್ ಶ್ರೀ ಸಿ.ರಾಮದಾಸ್, ಬೆಂಗಳೂರು |
ದಾಸರ ಪದ | ಪಂಡಿತ್ ಗಣಪತಿ ಭಟ್ ಹಾಸಣಗಿ, ಯಲ್ಲಾಪುರ | |
ಭರತನಾಟ್ಯ | ಕರ್ನಾಟಕ ಕಲಾಶ್ರೀ ವಿಧ್ವಾನ್ ಶ್ರೀ ಸತ್ಯನಾರಾಯಣರಾಜು ಮತ್ತು ತಂಡ, ಬೆಂಗಳೂರು | |
ತಬಲಾ ವಾದನ | ಉಸ್ತಾದ್ ಫಸಲ್ ಖುರೇಷಿ, ಮುಂಬೈ | |
29.09.2022 ಗುರುವಾರ | ಪೊಲೀಸ್ ಬ್ಯಾಂಡ್ | ಕರ್ನಾಟಕ್ ಮತ್ತು ಇಂಗ್ಲಿಷ್ ಬ್ಯಾಂಡ್ |
ವಚನ ಗಾಯನ | ಪಂಡಿತ್ ವೆಂಕಟೇಶ್ ಕುಮಾರ್, ಧಾರವಾಡ | |
ಒಡಿಸ್ಸಿ ನೃತ್ಯ | ಮಧುಲಿತ ಮಹೋಪಾತ್ರ ಮತ್ತು ತಂಡ, ಬೆಂಗಳೂರು | |
ವಿಶ್ವ ಸಂಗೀತ (ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ) | ಚಕ್ರ ಫೋನಿಕ್ಸ್ ತಂಡ, ಪಂಡಿತ್ ಪ್ರವೀಣ್ ಡಿ ರಾವ್, ಬೆಂಗಳೂರು | |
30.09.2022 ಶುಕ್ರವಾರ | ಭಕ್ತಿ ಸಂಗೀತ | ಜ್ಞಾನಮೂರ್ತಿ ಮತ್ತು ತಂಡ, ಕೋಲಾರ |
ವಾದ್ಯಗಳಲ್ಲಿ ಒಡೆಯರ್ ಕೃಷಿಗಳು | ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡ | |
ಕೂಚಿಪುಡಿ ನೃತ್ಯ | ಕರ್ನಾಟಕ ಕಲಾಶ್ರೀ ರೂಪಾ ರಾಜೇಶ ಮತ್ತು ತಂಡ, ಬೆಂಗಳೂರು | |
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ | ವಿದುಷಿ ಕೌಶಿಕಿ ಚಕ್ರವರ್ತಿ, ಕಲ್ಕತ್ತಾ | |
01.10.2022 ಶನಿವಾರ | ಜನಪದ ಗಾಯನ | ಪನ್ನಗ ವಿಜಯಕುಮಾರ, ವೇದವ್ಯಾಸ ಸೇವಾ ಟ್ರಸ್ಟ್, ಮೈಸೂರು |
ರಂಗ ಗೀತೆಗಳು | ಟಿ. ಎಸ್. ನಾಗಾಭರಣ ಬೆನಕ ತಂಡ, ಬೆಂಗಳೂರು | |
ಪೊಲೀಸ್ ಬ್ಯಾಂಡ್ | ಮಾಸ್ ಬ್ಯಾಂಡ್ | |
ಸಿತಾರ ಸಿಂಫೊನಿ | ಮನೋ ಮ್ಯೂಸಿಕ್ ಲೈನ್ಸ್, ಬೆಂಗಳೂರು | |
02.10.2022 ಭಾನುವಾರ | ಜನಪದ ಸಂಗೀತ | ಕಂಬದ ರಂಗಯ್ಯ ಮತ್ತು ತಂಡ |
ನೃತ್ಯರೂಪಕ ನವಶಕ್ತಿ ವೈಭವ | ಕು.ರೂಪಿಕಾ ಮತ್ತು ವಂದನಾ ಕಾಸರವಳ್ಳಿ, ಬೆಂಗಳೂರು | |
ಸಂಗೀತ ವೈವಿಧ್ಯ (ಜನಪದ , ಸೂಫಿ ಹಾಗೂ ಅಕಾಪೆಲ್ಲ) | ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡ, ಬೆಂಗಳೂರು | |
03.10.2022 ಸೋಮವಾರ | ನೃತ್ಯ ಮತ್ತು ಸಂಗೀತ ಸಮ್ಮಿಲನ | ವಿಶೇಷ ಚೇತನ ಕಲಾವಿದರು, ಮೈಸೂರು |
ಕಲರ್ಸ್ ಆಫ್ ಇಂಡಿಯಾ (ಸಂಗೀತ ಕಾರ್ಯಕ್ರಮ) | ಶ್ರೀಮತಿ ನಂದಿನಿ ರಾವ್ ಗುಜ್ಜರ್, ಪುಣಿ | |
ಪಾರಂಪರಿಕ ನೃತ್ಯ ಸಮ್ಮಿಲನ | ಸ್ಥಳೀಯ ಕಲಾವಿದರು, ಮೈಸೂರು | |
ಗಜಲ್ | ಭಜನ್ ಸಾಮ್ರಾಟ್ ಪದ್ಮಶ್ರೀ ಅನೂಪ್ ಜಾಲೋಟ, ಮುಂಬೈ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಸಂಜೆ 5.00 ಗಂಟೆಗೆ | ಯೋಗ ದಸರಾ ನೃತ್ಯರೂಪಕ | ಓವಲ್ ಮೈದಾನ | ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಸಂಜೆ 5.30 ಗಂಟೆಗೆ | ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ | ಅರಮನೆ ಆವರಣ | ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಸಂಜೆ 5.30 ಗಂಟೆಗೆ | ರಾಜ್ಯಮಟ್ಟದ ಶಿಲ್ಪ ಚಿತ್ರಕಲೆ ಪ್ರದರ್ಶನ | ಕರ್ನಾಟಕ ಕಲಾಮಂದಿರ | ಶ್ರೀ ವಿ.ಸುನೀಲ್ ಕುಮಾರ್ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರು, ಕರ್ನಾಟಕ ಸರ್ಕಾರ |
ಸಂಜೆ 6.30 ಗಂಟೆಗೆ | ವಿದ್ಯುತ್ ದೀಪಾಲಂಕಾರ | ಹಸಿರು ಕಲಾಮಂಟಪ ನ್ಯೂ ಸಯ್ಯಾಜಿರಾವ್ ರಸ್ತೆ | ಶ್ರೀ ವಿ.ಸುನೀಲ್ ಕುಮಾರ್ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರು, ಕರ್ನಾಟಕ ಸರ್ಕಾರ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಮಧ್ಯಾಹ್ನ 12:00 ಗಂಟೆಗೆ | ಕೈಗಾರಿಕಾ ವಿಚಾರ ಸಂಕೀರ್ಣ | ವಿಜ್ಞಾನ ಭವನ್, ಮೈಸೂರು | ಶ್ರೀ ಮುರುಗೇಶ್ ಆರ್. ನಿರಾಣಿ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು, ಕರ್ನಾಟಕ ಸರ್ಕಾರ |
ಮಧ್ಯಾಹ್ನ 12:30 ಗಂಟೆಗೆ | ಚಲನಚಿತ್ರೋತ್ಸವ | ಕರ್ನಾಟಕ ಕಲಾಮಂದಿರ | ಡಾ. ಶಿವರಾಜ್ ಕುಮಾರ್, ಖ್ಯಾತ ಕನ್ನಡ ಚಲನಚಿತ್ರ ನಟರು |
ಮಧ್ಯಾಹ್ನ 12:30 ಗಂಟೆಗೆ | ಫಲಪುಷ್ಪ ಪ್ರದರ್ಶನ | ಕುಪ್ಪಣ್ಣ ಪಾರ್ಕ್ | ಶ್ರೀ ಮುನಿರತ್ನ ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರು, ಕರ್ನಾಟಕ ಸರ್ಕಾರ |
ಮಧ್ಯಾಹ್ನ 01:00 ಗಂಟೆಗೆ | ಆಹಾರ ಮೇಳ | ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ | ಶ್ರೀ ಎಸ್. ಟಿ. ಸೋಮಶೇಖರ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಮಧ್ಯಾಹ್ನ 3:30 ಗಂಟೆಗೆ | ದಸರಾ ಕುಸ್ತಿ ಪಂದ್ಯಾವಳಿ | ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ | ಶ್ರೀ ಬಸವರಾಜ ಬೊಮ್ಮಾಯಿ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ |
ಸಂಜೆ 4:00 ಗಂಟೆಗ | ವಸ್ತು ಪ್ರದರ್ಶನ | ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣ | ಶ್ರೀ ಆನಂದ್ ಸಿಂಗ್ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರು, ಕರ್ನಾಟಕ ಸರ್ಕಾರ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಬೆಳಗ್ಗೆ 7.30 ಗಂಟೆಗೆ | ರಂಗೋಲಿ ಚಿತ್ತಾರ | ಅಂಬಾವಿಲಾಸ ಅರಮನೆ ಮುಂಭಾಗ | ಶ್ರೀ ಆಚಾರ್ ಹಾಲಪ್ಪ ಬಸಪ್ಪ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 8.00 ಗಂಟೆಗೆ | ಯೋಗ ವಾಹಿನಿ | ಜವರೇಗೌಡ ಪಾರ್ಕ್ ಸರಸ್ವತಿಪುರಂ | ಶ್ರೀ ಎಲ್.ನಾಗೇಂದ್ರ ಮಾನ್ಯ ಶಾಸಕರು (ವಿಧಾನಸಭೆ) ಚಾಮರಾಜ ಕ್ಷೇತ್ರ |
ಬೆಳಗ್ಗೆ 10.00 ಗಂಟೆಗೆ | ಪುನೀತ್ ಚಲನಚಿತ್ರೋತ್ಸವ | ಐನಾಕ್ಸ್ ಮಾಲ್ ಆಫ್ ಮೈಸೂರು | ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ |
ಬೆಳಗ್ಗೆ 11.00 ಗಂಟೆಗೆ | ಮಹಿಳಾ ಉದ್ಯಮಿಗಳು ತಯಾರಿಸಿರುವ ವಸ್ತುಪ್ರದರ್ಶನ | ಜಿ. ಕೆ. ಗ್ರೌಂಡ್ಸ್ | ಶ್ರೀ ಆಚಾರ್' ಹಾಲಪ್ಪ ಬಸಪ್ಪ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 11.00 ಗಂಟೆಗೆ | ವೈದ್ಯಕೀಯ ವಸ್ತುಪ್ರದರ್ಶನ | ಮೈಸೂರು ಮೆಡಿಕಲ್ ಕಾಲೇಜು | ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಸಂಜೆ 6.00 ಗಂಟೆಗೆ | ಯುವ ದಸರಾ | ಮಹಾರಾಜ ಕಾಲೇಜ್ ಮೈದಾನ | ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಬೆಳಗ್ಗೆ 6.00 ಗಂಟೆಗೆ | ಯೋಗ ಸಂಭ್ರಮ | ಅರಮನೆ ಆವರಣ | ಶ್ರೀ ಎಸ್.ಎ ರಾಮದಾಸ್ ಮಾನ್ಯ ಶಾಸಕರು ( ವಿಧಾನಸಭೆ) ಕೃಷ್ಣರಾಜ ಕ್ಷೇತ್ರ |
ಬೆಳಗ್ಗೆ 09.30 ಗಂಟೆಗೆ | ದಸರಾ ದರ್ಶನ | ಕೋಟೆ ಆಂಜನೇಯಸ್ವಾಮಿ ದೇವಸ್ಥಾನ | ಶ್ರೀ ಬಿ. ಶ್ರೀರಾಮುಲು, ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 11.30 ಗಂಟೆಗೆ | ಕವಿಗೋಷ್ಠಿ | ಕರ್ನಾಟಕ ಕಲಾಮಂದಿರ | ಶ್ರೀ ಎಸ್. ಟಿ. ಸೋಮಶೇಖರ್, ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಬೆಳಗ್ಗೆ 7.00 ಗಂಟೆಗೆ | ಪಾರಂಪರಿಕ ಸೈಕಲ್ ಸವಾರಿ | ಮೈಸೂರು ಪುರಭವನ (ಟೌನ್ ಹಾಲ್) | ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 9.00 ಗಂಟೆಗ | ಯೋಗಾಸನ ಸ್ಪರ್ಧೆ | ಪಿ. ಕಾಳಿಂಗರಾವ್ ಸಭಾಂಗಣ ವಸ್ತುಪ್ರದರ್ಶನ ಆವರಣ | ಡಾ. ಕೆ. ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 11.30 ಗಂಟೆಗೆ | ಮಕ್ಕಳ ದಸರಾ | ಜಗನ್ಮೋಹನ್ ಅರಮನೆ | ಶ್ರೀ ಬಿ.ಸಿ.ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಸಕಾಲ, ಕರ್ನಾಟಕ ಸರ್ಕಾರ, ಕುಮಾರಿ ವಂಶಿಖಾ ಅಂಜನಿ ಕಶ್ಯಪ, ಖ್ಯಾತ ಬಾಲನಟಿ, ಗಿಚ್ಚಿ ಗಿಲಿ ಗಿಲಿ ಹಾಗು ನನ್ನಮ್ಮ ಸೂಪರ್ ಸ್ಟಾರ್ |
ಬೆಳಗ್ಗೆ 7.00 ಗಂಟೆಗೆ | ಉರ್ದು ಕವಿಗೋಷ್ಠಿ | ಕ್ಲಾಸಿಕ್ ಕನ್ವೆನ್ಷನ್ ಹಾಲ್ ಬೆಂಗಳೂರು - ಮೈಸೂರು ರಸ್ತೆ, ಜೆ.ಎಸ್.ಎಸ್ ಮೆಡಿಕಲ್ ಕಾಲೇಜು ಹತ್ತಿರ | ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಬೆಳಗ್ಗೆ 6.00 ಗಂಟೆಗೆ | ಯೋಗ ಸರಪಳಿ | ಅರಮನೆ ಆವರಣ | ಶ್ರೀ ಪ್ರತಾಪ್ ಸಿಂಹ ಮೈಸೂರು ಮಾನ್ಯ ಸಂಸದರು ಮೈಸೂರು ಲೋಕಸಭಾ ಕ್ಷೇತ್ರ |
ಬೆಳಗ್ಗೆ 7.00 ಗಂಟೆಗೆ | ಪಾರಂಪರಿಕ ಟಾಂಗಾ ಸವಾರಿ | ಮೈಸೂರು ಪುರಭವನ(ಟೌನ್ ಹಾಲ್) | ಶ್ರೀ ಆನಂದ ಸಿಂಗ್ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 9.00 ಗಂಟೆಗೆ | ರೈತ ದಸರಾ ಮೆರವಣಿಗೆ | ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣ | ಶ್ರೀ ಬಿ.ಸಿ. ಪಾಟೀಲ್ ಕೃಷಿ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 10.30 ಗಂಟೆಗೆ | ಕೃಷಿ ವಸ್ತು ಪ್ರದರ್ಶನ | ಜಿ. ಕೆ. ಗ್ರೌಂಡ್ಸ್ | ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 10.30 ಗಂಟೆಗೆ | ಯುವ ಕವಿಗೋಷ್ಠಿ | ರಾಣಿ ಬಹಾದ್ದುರೂ ಸಭಾಂಗಣ | ಶ್ರೀ ಜಿ.ಟಿ ದೇವೇಗೌಡ ಮಾನ್ಯ, ಶಾಸಕರು (ವಿಧಾನಸಭೆ), ಚಾಮುಂಡೇಶ್ವರಿ ಕ್ಷೇತ್ರ. |
ಬೆಳಗ್ಗೆ 11.00 ಗಂಟೆಗೆ | ರೈತ ದಸರಾ ಸಂವಾದ ಹಾಗೂ ಸನ್ಮಾನ | ಜಿ. ಕೆ. ಅಲ್ಯೂಮಿನಿಯಂ ಅಸೋಸಿಯೇಷನ್ ಸಭಾ ಭವನ, ಮೈಸೂರು ಮೆಡಿಕಲ್ ಕಾಲೇಜು | ಶ್ರೀ ಬಿ.ಸಿ. ಪಾಟೀಲ್ ಕೃಷಿ ಸಚಿವರು, ಕರ್ನಾಟಕ ಸರ್ಕಾರ |
ಸಂಜೆ 4.00 ಗಂಟೆಗೆ | ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ | ಅರಮನೆ ಆವರಣ | ಶ್ರೀ ಎಸ್.ಟಿ.ಸೋಮಶೇಖರ್ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಬೆಳಗ್ಗೆ 6.00 ಗಂಟೆಗೆ | ಗ್ರಾಮೀಣ ಯೋಗ | ನಂಜುಂಡೇಶ್ವರ ದೇವಸ್ಥಾನ ನಂಜನಗೂಡು | ಶ್ರೀ ಹರ್ಷವರ್ಧನ್ ಬಿ, ಮಾನ್ಯ ಶಾಸಕರು (ವಿಧಾನಸಭೆ) ನಂಜನಗೂಡು ಕ್ಷೇತ್ರ |
ಬೆಳಗ್ಗೆ 7.00 ಗಂಟೆಗೆ | ಪಾರಂಪರಿಕ ನಡಿಗೆ | ಮೈಸೂರು ಪುರಭವನ (ಟೌನ್ ಹಾಲ್) | ಶ್ರೀ ಎಲ್.ನಾಗೇಂದ್ರ ಮಾನ್ಯ ಶಾಸಕರು (ವಿಧಾನಸಭೆ) ಚಾಮರಾಜ ಕ್ಷೇತ್ರ |
ಬೆಳಗ್ಗೆ 10.00 ಗಂಟೆಗೆ | ರೈತ ದಸರಾ ಕ್ರೀಡಾ ಕೂಟ | ಓವಲ್ ಗ್ರೌಂಡ್ | ಡಾ. ಕೆ.ಸಿ. ನಾರಾಯಣಗೌಡ ಮಾನ್ಯ ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು, ಕರ್ನಾಟಕ ಸರ್ಕಾರ |
ಬೆಳಗ್ಗೆ 10.30 ಗಂಟೆಗೆ | ಪ್ರಾದೇಶಿಕ ಕವಿಗೋಷ್ಠಿ | ರಾಣಿ ಬಹದ್ದೂರು ಸಭಾಂಗಣ | ಶ್ರೀ ಎಸ್.ಎ.ರಾಮದಾಸ್ ಮಾನ್ಯ ಶಾಸಕರು (ವಿಧಾನಸಭೆ), ಕೃಷ್ಣರಾಜ ಕ್ಷೇತ್ರ |
ಬೆಳಗ್ಗೆ 11.00 ಗಂಟೆಗೆ | ಕರಕುಶಲ ಪ್ರಾತ್ಯಕ್ಷತೆ ಮಕ್ಕಳ ಚಿತ್ರಕಲಾ ಸ್ಪರ್ಧೆ | ಕರ್ನಾಟಕ ಕಲಾಮಂದಿರ | ಶ್ರೀ ಪ್ರತಾಪ ಸಿಂಹ ಮಾನ್ಯ ಸಂಸದರು, ಮೈಸೂರು ಲೋಕಸಭಾ ಕ್ಷೇತ್ರ |
ಬೆಳಗ್ಗೆ 11.00 ಗಂಟೆಗೆ | ಹಾಲು ಕರೆಯುವ ಸ್ಪರ್ಧೆ | ಜಿ. ಕೆ. ಗ್ರೌಂಡ್ | ಶ್ರೀ ಪ್ರಭು ಬಿ. ಚೌವ್ಹಾಣ್ ಮಾನ್ಯ ಪಶು ಸಂಗೋಪನಾ ಸಚಿವರು, ಕರ್ನಾಟಕ ಸರ್ಕಾರ |
ಮಧ್ಯಾನ 2.30 ಗಂಟೆಗೆ | ಚಿಗುರು ಕವಿಗೋಷ್ಠಿ | ರಾಣಿ ಬಹದ್ದೂರ್ ಸಭಾಂಗಣ | ಶ್ರೀ ಎಲ್. ನಾಗೇಂದ್ರ ಮಾನ್ಯ ಶಾಸಕರು ಚಾಮರಾಜ ವಿಧಾನಸಭಾ ಕ್ಷೇತ್ರ |
ಸಂಜೆ 7.00 ಗಂಟೆಗೆ | ಪೊಲೀಸ್ ಸಮೂಹ ವಾದ್ಯವೃಂದ | ಅರಮನೆ ಆವರಣ | ಶ್ರೀ ಅರಗ ಜ್ಞಾನೇಂದ್ರ , ಗೃಹ ಸಚಿವರು, ಕರ್ನಾಟಕ ಸರ್ಕಾರ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಬೆಳಗ್ಗೆ 10.00 ಗಂಟೆಗೆ | ಮುದ್ದುಸಾಕು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ | ವಿಶ್ಯವಿದ್ಯಾನಿಲಯದ ಹಾಕಿ ಗ್ರೌಂಡ್ | ಶ್ರೀ ಪ್ರಭು ಬಿ. ಚವ್ಹಾಣ್ ಮಾನ್ಯ ಪಶು ಸಂಗೋಪನಾ ಸಚಿವರು ಕರ್ನಾಟಕ ಸರ್ಕಾರ |
ಸಮಯ | ಕಾರ್ಯಕ್ರಮದ ವಿವರ | ಸ್ಥಳ | ಉದ್ಘಾಟನೆ |
---|---|---|---|
ಬೆಳಗ್ಗೆ 6.00 ಗಂಟೆಗೆ | ಯೋಗಾಚರಣೆ | ಚಾಮುಂಡಿ ಬೆಟ್ಟದ ತಪ್ಪಲು ಮತ್ತು ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣ | ಶ್ರೀ ಜಿ.ಟಿ.ದೇವೇಗೌಡ ಮಾನ್ಯ ಶಾಸಕರು (ವಿಧಾನಸಭೆ) ಚಾಮುಂಡೇಶ್ವರಿ ಕ್ಷೇತ್ರ |
ಬೆಳಗ್ಗೆ 10.30 ಗಂಟೆಗೆ | ಪ್ರಧಾನ ಕವಿಗೋಷ್ಠಿ | ಸೆನೆಟ್ ಸಭಾಂಗಣ ಮಾನಸ ಗಂಗೋತ್ರಿ | ಶ್ರೀ ಚಂದ್ರಶೇಖರ್ ಕಂಬಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು |